Published on: April 23, 2022

ಗುರು ತೇಜ್ ಬಹದ್ದೂರ್

ಗುರು ತೇಜ್ ಬಹದ್ದೂರ್

ಸುದ್ಧಿಯಲ್ಲಿ ಏಕಿದೆ?  ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಿಖ್‌ರ ಧರ್ಮಗುರು ಶ್ರೀ ಗುರು ತೇಜ್ ಬಹದ್ದೂರ್ ಅವರ 400ನೇ ಪ್ರಕಾಶ ಪೂರಬ್ ಕಾರ್ಯಕ್ರಮದಲ್ಲಿ  ಪ್ರಧಾನಿ ಮೋದಿ ಭಾಗವಹಿಸಿದರು

  • ಗುರು ತೇಜ್ ಬಹಾದ್ದೂರ್ ಅವರ 400ನೇ ಪ್ರಕಾಶ ಪೂರಬ್ ಸ್ಮರಣಾರ್ಥ ವಿಶೇಷ ನಾಣ್ಯ ಮತ್ತು ಅಂಚೆಚೀಟಿಯನ್ನು ಇದೇ ವೇಳೆ ಬಿಡುಗಡೆ ಮಾಡಿದರು.

ಗುರು ತೇಜ್ ಬಹದ್ದೂರ್

  • (ಏ.21) ಸಿಖ್ ಧರ್ಮ ದ ಒಂಬತ್ತನೇ ಗುರು ಗುರು ತೇಜ್ ಬಹದ್ದೂ ರ್ ಅವರ 400ನೇ ಜನ್ಮದಿನೋತ್ಸವ. ಈ ದಿನವನ್ನು ‘ಗುರು ತೇಜ್ ಬಹದ್ದೂ ರ್ ಜಯಂತಿ 2022’ ಅಥವಾ‘ಪ್ರಕಾಶ್ ಪರ್ವ್ 2022’ ಆಗಿ ಆಚರಿಸಲಾಗುತ್ತಿದೆ.
  • 1621 ರಲ್ಲಿ ಜನಿಸಿದ ತೇಜ್ ಬಹದ್ದೂ ರ್ ಗುರು ಹರಗೋವಿಂದ್ ಅವರ ಕಿರಿಯಮಗ. ಗುರು ತೇಜ್ ಬಹದ್ದೂ ರ್ ಅವರನ್ನು ಯೋ ಧ ಗುರು ಎಂ ದು ಸ್ಮರಿಸಲಾಗುತ್ತದೆ.ಧಾರ್ಮಿ ಕಸ್ವಾತಂ ತ್ರ್ಯಕ್ಕಾಗಿ ಹೋ ರಾಡಿದ ಅವರು ವಿದ್ವಾಂ ಸ ಮತ್ತು ಕವಿಯೂ ಆಗಿದ್ದರು.
  • ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥಸಾಹಿಬ್ಗೆ ಹೆಚ್ಚಿನಕೊಡು ಗೆಯನ್ನೂ ತೇ ಜ್ ಬಹದ್ದೂ ರ್ ನೀ ಡಿದ್ದಾರ
  • ಗುರು ತೇಜ್ ಬಹದ್ದೂ ರ್ ಅವರ ಜನ್ಮವಾರ್ಷಿಕೋತ್ಸವವನ್ನು ಗುರುತಿಸಲು ಮತ್ತು ಅವರ ಜೀ ವನ ಮತ್ತು ಬೋಧನೆಗಳನ್ನು ನೆನಪಿಟ್ಟು ಕೊಳ್ಳಲು ಪ್ರಕಾಶ್ ಪರ್ವ ವನ್ನು ಆಚರಿಸಲಾಗುತ್ತದೆ.
  • ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯ ಸಂದರ್ಭ ದಲ್ಲಿ ಜನರು ಇಸ್ಲಾಂ ಗೆ ಮತಾಂ ತರಗೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು. ಆ ಸಮಯದಲ್ಲಿ, ಗುರು ತೇ ಜ್ ಬಹದ್ದೂ ರ್ ಬಲವಂ ತದ ಮತಾಂ ತರವನ್ನು ವಿರೋಧಿಸಿ ಹೋರಾಟ ನಡೆಸಿದರು. 1675ರಲ್ಲಿ ದೆಹಲಿಯಲ್ಲಿ ಗುರು ತೇಜ್ ಬಹದ್ದೂರ್ ಅವರಿಗೆ ಮರಣದಂಡನೆ ವಿಧಿಸಲಾಯಿತು .
  • ಗುರು ತೇ ಜ್ ಬಹದ್ದೂ ರ್ ಅವರ ಮರಣದಂಡನೆ ಮತ್ತು ದಹನದ ಸ್ಥಳಗಳನ್ನು ದೆಹಲಿಯ ಗುರುದ್ವಾರ ಸಿಸ್ ಗಂಜ್ಸಾಹಿಬ್ ಮತ್ತು ಗುರು ದ್ವಾರ ರಕಬ್ ಗಂ ಜ್ಸಾಹಿಬ್ ಎಂ ದು ಸಿಖ್ ಪವಿತ್ರ ಸ್ಥಳಗಳಾಗಿ ಪರಿವರ್ತಿ ಸಲಾಯಿತು. ಅವರನ್ನು ಗಲ್ಲಿಗೇರಿಸಿದ ದಿನವಾದ ನವೆಂಬರ್ 24 ರಂ ದು ಗುರು ತೇಜ್ ಬಹದ್ದೂರ್ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.