🅺

2 ಜೂನ್ 2026

ಬಹು ಆಯ್ಕೆ ಪ್ರಶ್ನೆಗಳು · 7 Questions
Practice Mode: Select your answers by clicking on the options below. When you're ready, click "SHOW ANSWERS" at the bottom of the page to check your results!
Question 1

1: ರಾಜ್ಯಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ‘ಮಹಾ ಜಲ ಅಭಿಯಾನ’ವನ್ನು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮತ್ತು ಜಲ ಶಕ್ತಿ ಸಚಿವಾಲಯ ಜಂಟಿಯಾಗಿ ಆರಂಭಿಸಿವೆ. 
2.    ಈ ಅಭಿಯಾನದ ಪ್ರಮುಖ ವಿಷಯಗಳಲ್ಲಿ ಜಲ ಬಳಕೆಯ ದಕ್ಷತೆ ಮತ್ತು ವೃತ್ತಾಕಾರದ ಆರ್ಥಿಕತೆ ಸೇರಿವೆ. 
3.    ಈ ಯೋಜನೆಯಡಿ ಆಯ್ಕೆಯಾದ ಒಕ್ಕೂಟಗಳಿಗೆ ಗರಿಷ್ಠ 50 ಕೋಟಿ ರೂ. ಧನಸಹಾಯ ನೀಡಲಾಗುತ್ತದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 1 ಮತ್ತು 2 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option A
Explanation:
ಉತ್ತರ: A ಮಾತ್ರ
Question 2

2: ಸಮರ್ಥನೆ (A): ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಭಾರತಕ್ಕೆ ಸೂಯೆಜ್ ಕಾಲುವೆ ಮಾರ್ಗಕ್ಕೆ ಪರ್ಯಾಯವನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ಕಾರಣ (R): ಈ ಕಾರಿಡಾರ್ ಭಾರತವನ್ನು ನೇರವಾಗಿ ಯುರೋಪ್‌ಗೆ ಕೇವಲ ವಾಯುಮಾರ್ಗದ ಮೂಲಕ ಸಂಪರ್ಕಿಸುವ ಯೋಜನೆಯಾಗಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

  • A A. A ಮತ್ತು R ಎರಡೂ ಸರಿಯಾಗಿವೆ ಹಾಗೂ R, A ಗೆ ಸರಿಯಾದ ವಿವರಣೆಯಾಗಿದೆ
  • B B. A ಮತ್ತು R ಎರಡೂ ಸರಿಯಾಗಿವೆ, ಆದರೆ R, A ಗೆ ಸರಿಯಾದ ವಿವರಣೆಯಲ್ಲ
  • C C. A ಸರಿಯಾಗಿದೆ, ಆದರೆ R ಸರಿಯಿಲ್ಲ
  • D D. A ಸರಿಯಿಲ್ಲ, ಆದರೆ R ಸರಿಯಾಗಿದೆ
✓ Correct Answer: Option C
Explanation:
2. ಉತ್ತರ: C ಮಾತ್ರ
Question 3

3: ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಅರಾವಳಿ ಪರ್ವತಶ್ರೇಣಿಯು ಥಾರ್ ಮರುಭೂಮಿಯ ವಿಸ್ತರಣೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 
2.    ಸಾಬರಮತಿ ಮತ್ತು ಬನಾಸ್ ನದಿಗಳು ಅರಾವಳಿ ಪ್ರದೇಶದೊಂದಿಗೆ ಸಂಬಂಧ ಹೊಂದಿವೆ. 
3.    ಅರಾವಳಿ ಹಸಿರು ಗೋಡೆ ಉಪಕ್ರಮವು ಮುಖ್ಯವಾಗಿ ಕರಾವಳಿ ಪರಿಸರ ಸಂರಕ್ಷಣೆಗೆ ರೂಪಿಸಲಾಗಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 1 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option C
Explanation:
3. ಉತ್ತರ: C ಮಾತ್ರ
Question 4

4: ಭಾರತ–ಒಮಾನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಒಮಾನ್ ಭಾರತದ ಶೇ.99 ರಫ್ತು ಮೌಲ್ಯಕ್ಕೆ ತಕ್ಷಣದ ಸುಂಕಮುಕ್ತ ಪ್ರವೇಶ ಒದಗಿಸುತ್ತದೆ. 
2.    ಒಮಾನ್ 127 ಸೇವಾ ಉಪವಲಯಗಳನ್ನು ಭಾರತಕ್ಕೆ ತೆರೆಯಲು ಒಪ್ಪಿಕೊಂಡಿದೆ. 
3.    ಆಯುಷ್ ಪದ್ಧತಿಗೆ ತನ್ನ ವ್ಯಾಪಾರ ಚೌಕಟ್ಟಿನಲ್ಲಿ ಬದ್ಧತೆ ವ್ಯಕ್ತಪಡಿಸಿದ ಮೊದಲ ದೇಶ ಒಮಾನ್ ಆಗಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 1 ಮತ್ತು 3 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 2 ಮಾತ್ರ
  • D D. 1, 2 ಮತ್ತು 3
✓ Correct Answer: Option D
Explanation:
4. ಉತ್ತರ: D ಮಾತ್ರ
Question 5

5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಕಿಲ್ ಸ್ವಿಚ್ ವ್ಯವಸ್ಥೆಯ ಉದ್ದೇಶ ಅನಧಿಕೃತ ವಹಿವಾಟುಗಳನ್ನು ತಕ್ಷಣ ತಡೆಯುವುದಾಗಿದೆ. 
2.    ಸ್ವಿಚ್ ಆನ್/ಸ್ವಿಚ್ ಆಫ್ ಸೌಲಭ್ಯವನ್ನು ಕೇವಲ ಬ್ಯಾಂಕ್ ಕಾರ್ಡ್‌ಗಳಿಗೆ ಮಾತ್ರ ಸೀಮಿತಗೊಳಿಸಲು ಪ್ರಸ್ತಾಪಿಸಲಾಗಿದೆ. 
3.    ಡಿಜಿಟಲ್ ಬಂಧನ ವಂಚನೆಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಶೀಲಿಸುತ್ತಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?


  • A A. 1 ಮತ್ತು 2 ಮಾತ್ರ
  • B B. 2 ಮತ್ತು 3 ಮಾತ್ರ
  • C C. 1 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option C
Explanation:
5. ಉತ್ತರ: C ಮಾತ್ರ
Question 6

6. ಸಮರ್ಥನೆ (A): ಅರಾವಳಿ ಪರ್ವತ ಶ್ರೇಣಿಯು ಉತ್ತರ ಭಾರತದಲ್ಲಿ ಧೂಳಿನ ಬಿರುಗಾಳಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಕಾರಣ (R): ಅರಾವಳಿ ಶ್ರೇಣಿಯು ಥಾರ್ ಮರುಭೂಮಿ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ನಡುವೆ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

  • A A. A ಮತ್ತು R ಎರಡೂ ಸರಿಯಾಗಿವೆ ಹಾಗೂ R, A ಗೆ ಸರಿಯಾದ ವಿವರಣೆಯಾಗಿದೆ
  • B B. A ಮತ್ತು R ಎರಡೂ ಸರಿಯಾಗಿವೆ, ಆದರೆ R, A ಗೆ ಸರಿಯಾದ ವಿವರಣೆಯಲ್ಲ
  • C C. A ಸರಿಯಾಗಿದೆ, ಆದರೆ R ಸರಿಯಿಲ್ಲ
  • D D. A ಸರಿಯಿಲ್ಲ, ಆದರೆ R ಸರಿಯಾಗಿದೆ
✓ Correct Answer: Option A
Explanation:
6. ಉತ್ತರ: A ಮಾತ್ರ
Question 7

7. ಆರೈಕೆ ಆರ್ಥಿಕತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.    ಆರೈಕೆ ಆರ್ಥಿಕತೆಯು ಮಕ್ಕಳು, ವೃದ್ಧರು ಹಾಗೂ ವಿಶೇಷ ಅಗತ್ಯವುಳ್ಳ ವ್ಯಕ್ತಿಗಳ ಯೋಗಕ್ಷೇಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಒಳಗೊಂಡಿದೆ. 
2.    ಪಾವತಿಸದ ಆರೈಕೆ ಕಾರ್ಯದ ಅಂದಾಜು ಮೌಲ್ಯವು ಭಾರತದ ಒಟ್ಟು ದೇಶೀಯ ಉತ್ಪನ್ನದ ಶೇ.15–17 ರಷ್ಟಿದೆ. 
3.    2050ರ ವೇಳೆಗೆ ಭಾರತದಲ್ಲಿ ಔಪಚಾರಿಕ ಆರೈಕೆ ಕಾರ್ಯಕರ್ತರ ಅಗತ್ಯತೆ ಕಡಿಮೆಯಾಗಲಿದೆ ಎಂದು ಕಾರ್ಯಕಾಗದವು ತಿಳಿಸಿದೆ. 
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  • A A. 1 ಮಾತ್ರ
  • B B. 1 ಮತ್ತು 2 ಮಾತ್ರ
  • C C. 2 ಮತ್ತು 3 ಮಾತ್ರ
  • D D. 1, 2 ಮತ್ತು 3
✓ Correct Answer: Option B
Explanation:
7. ಉತ್ತರ: B ಮಾತ್ರ

Click to toggle correct answers and explanations for all questions.