06 ಅಕ್ಟೋಬರ್ 2021

06 ಅಕ್ಟೋಬರ್ 2021

1. ವಿಶ್ವದ ಏಕೈಕ ಕಾಳಿಂಗ ಸರ್ಪ ಕೃತಕ ಸಂತಾನಾಭಿವೃದ್ಧಿ ಕೇಂದ್ರ ಎಲ್ಲಿದೆ ?

A. ಮಂಗಳೂರು

B. ಮೈಸೂರು

C. ಶಿವಮೊಗ್ಗ

D. ಆಗುಂಬೆ

2. ರಾಜ್ಯದ ಮುಖ್ಯ ಚುನಾವಣಾಧಿಕಾರಿಯನ್ನು ಯಾರು ನೇಮಿಸುತ್ತಾರೆ ?

A. ರಾಜ್ಯಪಾಲರು

B. ರಾಷ್ಟ್ರಪತಿಗಳು

C. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು

D. ರಾಜ್ಯ ನ್ಯಾಯಾಲಯದ ನ್ಯಾಯಾಧೀಶರು

3. ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾದ ಎಸ್ – 400 ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ವಾಯುಪಡೆ ಯಾವ ದೇಶದಿಂದ ಖರೀದಿಸುತ್ತಿದೆ ?

A. ರಷ್ಯಾ

B. ಅಮೇರಿಕಾ

C. ಇರಾನ್

D. ಬ್ರಿಟನ್

4. ನೊಬೆಲ್ ಪ್ರಶಸ್ತಿಯನ್ನು ಯಾವ ವಿಷಯಕ್ಕೆ ನೀಡಲಾಗುವುದಿಲ್ಲ ?

A. ಗಣಿತ

B. ಅರ್ಥ ಶಾಸ್ತ್ರ

C. ವೈದ್ಯಕೀಯ

D. ಮಾನವೀಯತೆ