12 ಜೂನ್ 2024

12 ಜೂನ್ 2024

1. ಭಾರತದಿಂದ ಬ್ರಿಟನಗೆ ವಿದೇಶಿ ನೇರ ಬಂಡವಾಳ ಹೂಡಿಕೆ ತರುವ ರಾಜ್ಯಗಳ ಸಾಲಿನಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ?
a) ಕರ್ನಾಟಕ
b) ಗುಜರಾತ
c) ದೆಹಲಿ
d) ಮಹಾರಾಷ್ಟ್ರ
2. 2023ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶ್ರೀ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
a) ಬಿ ಎಸ್. ಯಡಿಯೂರಪ್ಪ
b) ಬಸವರಾಜ ಹೊರಟ್ಟಿ
c) ಎಚ್.ಡಿ.ದೇವೇಗೌಡ
d) ಬಸವರಾಜ ಬೊಮ್ಮಾಯಿ
3. ಸುಬನ್ಸಿರಿ ಲೋವರ್ ಜಲವಿದ್ಯುತ್ ಯೋಜನೆಯನ್ನು ಕೆಳಗಿನ ಯಾವ ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ?
a) ಅರುಣಾಚಲ ಪ್ರದೇಶ
b) ಆಸ್ಸಾಂ
c) ಸಿಕ್ಕಿಂ
d) ಪಶ್ಚಿಮ್ ಬಂಗಾಳ
4. ಸುಬನ್ಸಿರಿ ಯಾವ ನದಿಯ ಉಪನದಿಯಾಗಿದೆ?
a) ಗಂಗಾ
b) ಯಮುನಾ
c) ಬ್ರಹ್ಮಪುತ್ರ
d) ಸಟ್ಲೆಜ್