20 ಫೆಬ್ರವರಿ 2023

20 ಫೆಬ್ರವರಿ 2023

1. ಗ್ಯಾಬ್ರಿಯೆಲ್ ಹೆಸರಿನ ಚಂಡಮಾರುತ ಯಾವ ದೇಶಕ್ಕೆ ಅಪ್ಪಳಿಸಿದೆ?
A.ನ್ಯೂಜಿಲ್ಯಾಂಡ್
B.ಬ್ರೆಜಿಲ್
C.ಆಸ್ಟ್ರೇಲಿಯಾ
D.ಇಂಡೋನೇಷಿಯಾ
2. ಸರ್ವಜ್ಞನ ಜನ್ಮಸ್ಥಳ ಅಂಬಲೂರ ಮಾಸೂರು ಯಾವ ಜಿಲ್ಲೆಯಲ್ಲಿದೆ?
A.ಹುಬ್ಬಳ್ಳಿ
B.ವಿಜಯನಗರ
C.ಹಾವೇರಿ
D.ಚಿತ್ರದುರ್ಗ
3.ಜಿ-20 ಅಧ್ಯಕ್ಷತೆಯ ಕೃಷಿ ಪ್ರತಿನಿಧಿಗಳ ಸಭೆ ಎಲ್ಲಿ ನಡೆಯಿತು?
A.ಇಂದೋರ್
B.ದೆಹಲಿ
C.ಬೆಂಗಳೂರು
D.ದಿಸಪುರ್