21 ಡಿಸೆಂಬರ್ 2022

21 ಡಿಸೆಂಬರ್ 2022

1.ಮಕ್ಕಳಿಗೆ ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಲು ‘ಮನೋಸ್ತೈರ್ಯ’ ಎಂಬ ವಿನೂತನ ಕಾರ್ಯಕ್ರಮವನ್ನು ಯಾವ ಜಿಲ್ಲೆಯಲ್ಲಿ ಆರಂಭಿಸಲಾಗಿದೆ?
A.ಉತ್ತರ ಕನ್ನಡ ಜಿಲ್ಲೆ
B.ಬೆಂಗಳೂರು
C.ದಕ್ಷಿಣ ಕನ್ನಡ ಜಿಲ್ಲೆ
D.ಧಾರವಾಡ
2.ಪ್ರಥಮ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಅಂಡ್ ಗೈಡ್ಸ್ ಜಾಂಬೂರಿಯನ್ನು ಯಾವ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ?
A.ಉತ್ತರಾಖಂಡ
B.ಹಿಮಾಚಲ ಪ್ರದೇಶ
C.ಗುಜರಾತ
D.ಕರ್ನಾಟಕ
3.ಗ್ರೀನ್ ಟೀ ಯಲ್ಲಿ ಕಂಡುಬರುವ ಪಾಲಿಮರ್ಗಳಂತಹ ಪದಾರ್ಥಗಳಿಂದ ‘ಜರ್ಮ್ ಕಿಲ್ಲರ್’ ಏರ್ ಫಿಲ್ಟರ್ನ್ನು ಯಾರು ಅಭಿವೃದ್ಧಿಪಡಿಸಿದ್ದಾರೆ?
A.IISC ಬೆಂಗಳೂರು
B.IIT ಮದ್ರಾಸ್
C.IIT ದೆಹಲಿ
D.IISER ಪುಣೆ