25 ಮಾರ್ಚ್ 2023

25 ಮಾರ್ಚ್ 2023

1.ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನ ಎಲ್ಲಿ ನಡೆಯಿತು?
A.ಚೆನ್ನೈ
B.ಬೆಂಗಳೂರು
C.ಪೋರ್ಟಬ್ಲೇರ್
D.ಮುಂಬೈ
2.ನರೇಗಾ ಪ್ರಶಸ್ತಿ ಗೆದ್ದ ಪಂಚಾಯತ್ಗಳ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಆಯ್ಕೆಮಾಡಿ
೧. ಅತ್ಯುತ್ತಮ ಜಿಲ್ಲಾ ಪಂಚಾಯತ್ ಪುರಸ್ಕಾರದ ಮೊದಲ ಬಹುಮಾನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ಗೆ  ಲಭಿಸಿದೆ
೨. ತಾಲೂಕು ಪಂಚಾಯಿತಿ ವಿಭಾಗದಲ್ಲಿ ಮೊದಲ ಬಹುಮಾನವನ್ನು ದೊಡ್ಡಬಳ್ಳಾಪುರ  ಪಡೆದುಕೊಂಡಿದೆ
A.ಮೊದಲನೇ ಹೇಳಿಕೆ ಸರಿಯಿದೆ
B.ಎರಡನೇ ಹೇಳಿಕೆ ಸರಿಯಿದೆ
C.ಎರಡೂ ಹೇಳಿಕೆಗಳು ಸರಿಯಿವೆ
D.ಎರಡೂ ಹೇಳಿಕೆಗಳು ತಪ್ಪಾಗಿವೆ
3.ಒಂದು ವಿಶ್ವ ಟಿಬಿ ಶೃಂಗಸಭೆಯನ್ನು ಎಲ್ಲಿ ಆಯೋಜಿಸಲಾಗಿದೆ?
A.ಬೆಂಗಳೂರು
B.ಚೆನ್ನೈ
C.ವಾರಣಾಸಿ
D.ಹೈದೆರಾಬಾದ್