7 ಫೆಬ್ರವರಿ 2023

7 ಫೆಬ್ರವರಿ 2023

1.ಪರಶುರಾಮ ಥೀಮ್ ಪಾರ್ಕ್ ಯಾವ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ?
A.ಮಗಳೂರು
B.ಉಡುಪಿ
C.ಬೆಳಗಾವಿ
D.ದಕ್ಷಿಣ ಕನ್ನಡ ಜಿಲ್ಲೆ
2.ಕೂವಂ ನದಿ ಯಾವ ರಾಜ್ಯದಲ್ಲಿದೆ?
A.ಕೇರಳ
B.ಅಂದ್ರ ಪ್ರದೇಶ
C.ತೆಲಂಗಾಣ
D.ತಮಿಳುನಾಡು
3.ಭಾರತದ ಯಾವ ಕ್ರಿಕೆಟಿಗನನ್ನು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?
A.ಸೂರ್ಯ ಕುಮಾರ ಯಾದವ
B.ಶುಭ್ ಮನ್ ಗಿಲ್
C.ಋತುರಾಜ ಗಾಯಕವಾಡ
D.ಜಸ್ಪ್ರೀತ್ ಬೂಮ್ರಾ