8 ಫೆಬ್ರವರಿ 2023

8 ಫೆಬ್ರವರಿ 2023

1.ಹಿರಿಯ ನಾಗರಿಕರಿಗೆ ಮುಖ್ಯಮಂತ್ರಿ ತೀರ್ಥ-ದರ್ಶನ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
A.ಕರ್ನಾಟಕ
B.ಉತ್ತರ ಪ್ರದೇಶ
C.ದೆಹಲಿ
D.ಮಧ್ಯ ಪ್ರದೇಶ
2.ಗತಿ ಶಕ್ತಿ ಯೋಜನೆಯ ಅಡಿಯಲ್ಲಿ ದಕ್ಷಿಣ ಭಾರತದ ಮೊದಲ ಕೈಗಾರಿಕಾ ಟೌನಶಿಪ್ ಅನ್ನು ಎಲ್ಲಿ ಪ್ರಾರಂಭಿಸಲಾಯಿತು?
A.ಬೆಂಗಳೂರು
B.ಚೆನ್ನೈ
C.ತುಮಕೂರು
D.ಮಂಗಳೂರು
3.ಯಾಯಾ ತ್ಸೋ ಸರೋವರ ಎಲ್ಲಿದೆ?
A.ಲಡಾಖ್
B.ಜಮ್ಮು ಮತ್ತು ಕಾಶ್ಮೀರ
C.ಉತ್ತರಾಖಂಡ
D.ಶಿಮ್ಲಾ