13 ಸೆಪ್ಟೆಂಬರ್ 2021

13 ಸೆಪ್ಟೆಂಬರ್ 2021

1.‘ಸರಳ್ ಪೆನ್ಶನ್’ ಹೆಸರಿನಲ್ಲಿ ಆ್ಯನ್ಯುಟಿ ಯೋಜನೆಯನ್ನು ಯಾವ ಸಂಸ್ಥೆ ಆರಂಭಿಸಿದೆ ?

A. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

B. ಭಾರತೀಯ ಜೀವ ವಿಮಾ ನಿಗಮ

C. ಕೇಂದ್ರ ಸರ್ಕಾರ

D. ರಾಜ್ಯ ಸರ್ಕಾರ

2.ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿದೆ ?

A. ಕೋವಿ ಶೀಲ್ಡ್

B. ಕೊವಾಕ್ಸಿನ್

C. ಝೈಕೋವ್-ಡಿ

D. ಯಾವುದು ಅಲ್ಲ

3. ಬಗ್ರಾಮ್ ವಾಯುನೆಲೆ ಯಾವ ದೇಶದಲ್ಲಿದೆ ?

A. ಇರಾನ್

B. ಇರಾಕ್

C. ಪಾಕಿಸ್ತಾನ

D. ಅಫ್ಘಾನಿಸ್ಥಾನ

4.ಯಶೋಧರ ಚರಿತೆ’ಯ ಕತೃ ಯಾರು ?

A. ಜನ್ನ

B. ಪಂಪ

C. ರನ್ನ

D. ಪೊನ್ನ

5. ಸರ್ಕಾರಿ ಉದ್ಯೋಗಗಳ ಎಲ್ಲಾ ನೇರ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಶೇಕಡಾ 1ರಷ್ಟು ಆಂತರಿಕ ಮೀಸಲಾತಿ ನೀಡಿದ ಮೊದಲ ರಾಜ್ಯ ಯಾವುದು ?

A. ತಮಿಳು ನಾಡು

B. ಕರ್ನಾಟಕ

C. ಕೇರಳ

D.ಆಂಧ್ರ ಪ್ರದೇಶ